ರಾಮ ಮಂದಿರ ದೇಣಿಗೆ ಕಳ್ಳತನದಲ್ಲಿ ಮೂವರು ಟ್ರಸ್ಟಿಗಳ ಪಾತ್ರವೇನು? | News Hour | Ayodhya Ram Temple Donation

Asianet Suvarna News

ಅಯೋಧ್ಯೆ ರಾಮ ಮಂದಿರದ ದೇಣಿಗೆ ಅಕ್ರಮದ ಹಿನ್ನೆಲೆಯಲ್ಲಿ ಟ್ರಸ್ಟಿಗಳ ವಿರುದ್ಧ ವಕೀಲರ ಸಂಘ ಸಿಡಿದೆದ್ದಿದೆ. ಪ್ರಭಾವಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ವಕೀಲರು ಗಂಭೀರ ಎಚ್ಚರಿಕೆ ನೀಡಿದ್ದಾರೆ. Suvarna News Hour | Ajit Hanamakkanavar | Suvarna News | Kannada News | Asianet Suvarna News | La