ನನ್ನ ಕೊಳ್ಳೇಗಾಲದ ಮಾಂತ್ರಿಕ ಅಂದುಕೊಂಡಿದ್ದರು - ಮಳವಳ್ಳಿ ಮಹಾದೇವಸ್ವಾಮಿ | Life story of legendary folk singer

E-Narada NEWS

Interesting life story of Kannada Folk singer Malavalli Mahadevaswamy | ಜೀವನ ವೃತ್ತಾಂತ ವಿವರಿಸಿದ ಮಳವಳ್ಳಿ ಮಹದೇವಸ್ವಾಮಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮವನ್ನು ಪ್ರತಿ ತಿಂಗಳು ಆಯೋಜಿಸುತ್ತಿದೆ. 247 ನೇ ಕಾರ್ಯಕ್ರಮವು ದಿನಾಂಕ 30 ಮೇ 2026 ರಂದು ನಯನ ಸಭಾಂಗಣದಲ್ಲಿ ನಡೆಯಿತು.