SIT ತನಿಖೆಯಲ್ಲಿ ಬಯಲಾಯ್ತು ಅಯೋಧ್ಯೆ ಹುಂಡಿ ಲೂಟಿ ರಹಸ್ಯ | News Hour | Ayodhya Ram Mandir Donation

Asianet Suvarna News

ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಪ್ರಕರಣವನ್ನು ಎಸ್‌ಐಟಿ ಭೇದಿಸುತ್ತಿದ್ದು, ಬರೋಬ್ಬರಿ 80 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಭಕ್ತರ ಹಣವನ್ನು ದುರುಪಯೋಗಪಡಿಸಿಕೊಂಡ ಜಾಲದ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಚುರುಕುಗೊಂಡಿದೆ. Suvarna News Hour | Ajit Hanamakkanavar | Suvarna News | Kannada News | Asianet S